tag:blogger.com,1999:blog-8827245961825118898.post746388898988452209..comments2023-08-03T13:28:31.374+05:30Comments on ಇನಿ ದನಿ: ಒಡೆದಾಳುವ ನೀತಿ, ಈಗಿನ ರೀತಿದೀಪಸ್ಮಿತಾhttp://www.blogger.com/profile/04398711397477722505noreply@blogger.comBlogger7125tag:blogger.com,1999:blog-8827245961825118898.post-90880945512646790242012-03-04T12:00:33.860+05:302012-03-04T12:00:33.860+05:30ಉತ್ತಮ ಲೇಖನ..ಉತ್ತಮ ಲೇಖನ..Anonymoushttps://www.blogger.com/profile/15400806347987179799noreply@blogger.comtag:blogger.com,1999:blog-8827245961825118898.post-83088212093207102602012-02-26T06:22:18.982+05:302012-02-26T06:22:18.982+05:30ಸರಿಯಾಗಿ ಬರೆದಿದ್ದೀರಿ. ಹಿಂದುವಳಿದವ ಎಂತಲೋ, ರೈತನ ಮಗ ಎಂತ...ಸರಿಯಾಗಿ ಬರೆದಿದ್ದೀರಿ. ಹಿಂದುವಳಿದವ ಎಂತಲೋ, ರೈತನ ಮಗ ಎಂತಲೋ ಹೇಳಿಕೊಂಡುಬಿಟ್ಟರೆ ತಲೆಯ ಮೇಲೆ ಕೊಂಬು ಬಂದತಯೇ ಸರಿ ಇಂದಿನ ವ್ಯವಸ್ಥೆಯಲ್ಲಿ.Subrahmanyahttps://www.blogger.com/profile/18168535406370664157noreply@blogger.comtag:blogger.com,1999:blog-8827245961825118898.post-89440999652556503242012-02-21T12:58:55.042+05:302012-02-21T12:58:55.042+05:30"ಮೃಗಾಲಯಕ್ಕೆ ಒಮ್ಮೆ ಭೇಟಿ ನೀಡಿದ ವ್ಯಕ್ತಿ ತನಗೆ ಕಾಡ..."ಮೃಗಾಲಯಕ್ಕೆ ಒಮ್ಮೆ ಭೇಟಿ ನೀಡಿದ ವ್ಯಕ್ತಿ ತನಗೆ ಕಾಡಿನ ಬಗ್ಗೆ, ಪ್ರಕೃತಿಯ ಬಗ್ಗೆ, ವನ್ಯಜೀವಿಗಳ ಬಗ್ಗೆ ಎಲ್ಲಾ ತಿಳಿದಿದೆ ಎಂದು ಹೇಳುವಷ್ಟೇ ಹಾಸ್ಯಾಸ್ಪದ"... ಒಳ್ಳೆಯ ಹೋಲಿಕೆ.Chaithrikahttps://www.blogger.com/profile/02731311200267214721noreply@blogger.comtag:blogger.com,1999:blog-8827245961825118898.post-69072091960303827152012-02-21T12:56:25.785+05:302012-02-21T12:56:25.785+05:30ಸತ್ಯ. ಬರಹ ಯೋಚನೆಗೆ ಹಚ್ಚಿತು.
"ಹೌದಲ್ಲ... ನನ್ನನ್...ಸತ್ಯ. ಬರಹ ಯೋಚನೆಗೆ ಹಚ್ಚಿತು. <br />"ಹೌದಲ್ಲ... ನನ್ನನ್ನು ಪ್ರತಿನಿಧಿಸುವ ಯಾವ ರಾಜಕಾರಣಿಯೂ ಇಲ್ಲ... ಆದರೂ ನಾನು ವೋಟು ಹಾಕುತ್ತಿದ್ದೇನಲ್ಲಾ" ಎಂದು ಅನ್ನಿಸಿತು.<br />"ಮಧ್ಯಮ ವರ್ಗ, ಪೇಟೆ, ರೈತನಲ್ಲ ಎಂದಾಕ್ಷಣ ನನಗೆ ಏನೂ ತೊಂದರೆಗಳೇ ಇಲ್ಲ, ಸರಕಾರದ ಸಹಕಾರವೇ ಬೇಡವೆಂದೇ?" ಎಂದು ಯೋಚಿಸುವಂತಾಯಿತು.<br />ನಾವೂ ಕಷ್ಟಪಡುತ್ತೇವೆ - ನಮಗಾಗಿ, ಮನೆಯವರಿಗಾಗಿ. ೩ ಹೊತ್ತು ಊಟ ಸಿಗಲು ತೊಂದರೆಯಿಲ್ಲದಿದ್ದರೂ, ಕೆಲಸದ ಕಾರಣ ಊಟ ನಿದ್ದೆ ಮಾಡದೆ ಕಳೆದ ದಿನಗಳೂ ಇವೆಯಲ್ಲವೇ? ನಮ್ಮ ಜೀವನ, ಕೆಲಸಗಳೆಲ್ಲ ದೇಶ ಅಷ್ಟು ಪ್ರಗತಿ ಸಾಧಿಸಿದೆ, ಇಷ್ಟು ಪ್ರಗತಿ ಸಾಧಿಸಿದೆ ಎನ್ನಲಷ್ಟೇ ಮುಖ್ಯವಾಗಿದೆಯೇನೋ?Chaithrikahttps://www.blogger.com/profile/02731311200267214721noreply@blogger.comtag:blogger.com,1999:blog-8827245961825118898.post-81468779726653842912012-02-18T08:25:11.942+05:302012-02-18T08:25:11.942+05:30good article..good article..ಕೇಶವ ಪ್ರಸಾದ್.ಬಿ.ಕಿದೂರುhttps://www.blogger.com/profile/00400892824429025688noreply@blogger.comtag:blogger.com,1999:blog-8827245961825118898.post-41526121230105212932012-02-16T10:55:41.691+05:302012-02-16T10:55:41.691+05:3060 ವರ್ಷಗಳ ಹಿಂದೆ ಬ್ರಿಟಿಷರ ಕೆಳಗೆ ನಾವು ಗುಲಾಮರು, ಈಗ ನಮ...60 ವರ್ಷಗಳ ಹಿಂದೆ ಬ್ರಿಟಿಷರ ಕೆಳಗೆ ನಾವು ಗುಲಾಮರು, ಈಗ ನಮ್ಮವರ ಕೆಳಗೇ ನಾವು ಗುಲಾಮರು' ಈ ಮಾತು ನೆನಪಾಗತ್ತೆ<br />ಊತ್ತಮ ಲೇಖನಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-8827245961825118898.post-77696988144265680612012-02-14T23:36:07.013+05:302012-02-14T23:36:07.013+05:30ದೀಪಸ್ಮಿತರೆ,
ವಿಚಾರಪೂರ್ಣ ಲೇಖನವನ್ನು ಬರೆದಿರುವಿರಿ. ನೀವು...ದೀಪಸ್ಮಿತರೆ,<br />ವಿಚಾರಪೂರ್ಣ ಲೇಖನವನ್ನು ಬರೆದಿರುವಿರಿ. ನೀವು ಹೇಳುವುದು ಸರಿಯಾಗಿದೆ. ಮತಬ್ಯಾಂಕ ಸಲುವಾಗಿ, ನಮ್ಮ ರಾಜಕಾರಣಿಗಳು ಕೀಳುಮಟ್ಟದ ಪ್ರಚಾರ ಮಾಡುತ್ತಿರುವದು ಎದ್ದು ಕಾಣುತ್ತಿದೆ. ಇದೇ ಮುಂದುವರೆದರೆ, ನಮ್ಮ ದೇಶವು ನೂರು ಚೂರುಗಳಾಗುವದರಲ್ಲಿ ಸಂದೇಹವಿಲ್ಲ!sunaathhttps://www.blogger.com/profile/13386371953472087631noreply@blogger.com